कर्णाटक-उत्तरप्रान्तस्य समीक्षायोजनागोष्ठी -..
अस्य वर्षस्य कर्णाटक-उत्तरप्रान्तस्य समीक्षायोजनागोष्ठी फेब्रवरी २८, मार्च १, २०२६ दिनाङ्कयोः बागलकोटे नगरस्य चरन्तिमठ कल्याण मण्डपे सम्पन्ना जाता । गोष्ठयां गतवर्षस्य कार्याणां अवलोकनं तथा च अग्रे करणीयानां कार्याणां योजना च कृता । नूतनानि उत्तरवायित्वानि घोषितानि । उद्घाटनावसरे कन्नडभाषायाः प्रसिद्धा लेखिका श्रीमती वीणा बन्नञ्जे उपस्थिता आसीत् । गोष्ठ्यां अखिलभारतीयसङ्घटनमन्त्री श्री जयप्रकाशगौतमः महोदयः, क्षेत्रीयसङ्घटन..
- Post By : North Karnataka
- 02-03-2026
ಹುಬ್ಬಳ್ಳಿಯಲ್ಲಿ ಬಾಲಕೇಂದ್ರಗಳ ವಾರ್ಷಿಕೋತ್ಸವ..
ಸಂಸ್ಕೃತ -ಸಂಸ್ಕೃತಿ -ಸಂಸ್ಕಾರ ಎಲ್ಲವನ್ನೂ ಮಕ್ಕಳಿಗೆ ತಿಳಿಸಿಕೊಡುವ ಸಂಸ್ಕೃತಭಾರತಿಯ ಪ್ರಸಿದ್ಧ ಆಯಾಮವೇ " ಬಾಲಕೇಂದ್ರಮ್" . ಒಂದು ವರ್ಷದ ಅವಧಿಯಲ್ಲಿ ಬಾಲಕೇಂದ್ರದಲ್ಲಿ ಕಲಿತ ವಿಷಯಗಳನ್ನು ಬಾಲಕೇಂದ್ರದ ವಾರ್ಷಿಕೋತ್ಸವದಲ್ಲಿ ಮಕ್ಕಳು ಪ್ರದರ್ಶಿಸುತ್ತಾರೆ. ಈ ವರ್ಷ ಹುಬ್ಬಳ್ಳಿಯ 7 ಬಾಲಕೇಂದ್ರಗಳು ಒಟ್ಟಾಗಿ ಸೇರಿ ವಾರ್ಷಿಕೋತ್ಸವವನ್ನು ಆಚರಿಸಿದ್ದು ವಿಶೇಷ. ಜನವರಿ 25, 2026 ರಂದು ಅಕ್ಷಯ ಕಾಲೋನಿಯ ಮಾರುತಿ ಮಂದಿರದಲ್ಲಿ ಕಾರ್ಯಕ್ರಮ ನಡೆಯಿತು. ಸುಮಾರು 80 ಮಕ್ಕಳು ಸಂಸ್ಕೃತದಲ್ಲಿ ನೃತ್ಯ, ನಾಟಕ, ಹಾಡು, ಶ್ಲೋಕ ಪಠಣ, ಕಥಾ ವಾಚನಗಳಿಂದ ..
- Post By : North Karnataka
- 28-01-2026
ತೆಕ್ಕಲಕೋಟೆಯಲ್ಲಿ ಗೀತಾ ಜಯಂತಿ..
ಭಗವಾನ್ ಶ್ರೀ ಕೃಷ್ಣನು ಅರ್ಜುನನಿಗೆ ಗೀತಾ ಬೋಧನೆ ಮಾಡಿದ ಶುಭ ಮಾರ್ಗಶೀರ್ಷ ಮಾಸದ ಶುಕ್ಲ ಏಕಾದಶಿಯಂದು ಗೀತಾ ಜಯಂತಿಯ ಆಚರಣೆಯನ್ನು ಮಾಡಲಾಗುತ್ತದೆ. ಅದರಂತೆ ಸಂಸ್ಕೃತ ಭಾರತಿಯ ಗೀತಾ ಸಪ್ತಾಹದ ನಿಮಿತ್ತ ಶ್ರೀ ಮಹರ್ಷಿ ವಾಲ್ಮೀಕಿ ದೇವಸ್ಥಾನ ತೆಕ್ಕಲಕೋಟೆ ಯಲ್ಲಿ ಗೀತಾ ಜಯಂತಿ ಕಾರ್ಯಕ್ರಮವನ್ನು ಸಂಸ್ಕೃತ ಭಾರತೀ ಸಿರುಗುಪ್ಪ ತಾಲೂಕು ವತಿಯಿಂದ ಹಮ್ಮಿ ಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಭಗವದ್ಗೀತೆ ಸಾಮೂಹಿಕ ಪಾರಾಯಣ ಮಾಡಲಾಯಿತು. ನಂತರ ಭಗವದ್ಗೀತೆ ಮಹತ್ವವನ್ನು ದೇವಾ ಮಹೋದಯರವರು ತಿಳಿಸಿದರು. ಈ ಸಂದರ್ಭದಲ್ಲಿ ಊರಿನ ಹಿರಿಯರು, ..
- Post By : North Karnataka
- 25-12-2025
ಹುಬ್ಬಳ್ಳಿಯಲ್ಲಿ ಸಂಪೂರ್ಣ ಭಗವದ್ಗೀತೆಯ ಪಾರಾಯಣ..
ಮನೆ ಮನೆಗಳಲ್ಲಿ ಭಗವದ್ಗೀತೆಯನ್ನು ಓದುವ ಮೂಲಕ ಸಂಸ್ಕೃತಕ್ಕಾಗಿ ಸಮಾಜಕ್ಕಾಗಿ ಧನಾರ್ಪಣೆ ಮಾಡುವ ಸದುದ್ದೇಶದಿಂದ ಶ್ಲೋಕ ಪಾಠನ ಕೇಂದ್ರದ ಮೂಲಕ ಗೀತಾ ಜಯಂತಿಯ ಸಲುವಾಗಿ ಡಿಸೆಂಬರ್ 1 ರಿಂದ 18 , 2025 ವರೆಗೆ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮ-" ಗೇಹೇ ಗೇಹೇ ಗೀತಾ" . ಪ್ರತಿ ದಿನ ಒಂದು ಅಧ್ಯಾಯವನ್ನು ಪಾರಾಯಣ ಮಾಡಿ, ಪ್ರತಿಯೊಂದು ಅಧ್ಯಾಯಕ್ಕೆ 18 ರುಪಾಯಿಗಳಂತೆ ಸಂಸ್ಕೃತ ಸಂವರ್ಧನೆಗಾಗಿ ಅರ್ಪಣೆ ಮಾಡುವುದು ಇದರ ಉದ್ದೇಶ. ಓದುಗರಿಗೆ ಸಹಾಯಕವಾಗುವಂತೆ ಪ್ರತಿ ದಿನ ಸಂಜೆ ಆನ್ಲೈನ್ ಮೂಲಕ ಕೂಡ ಭಗವದ್ಗೀತೆಯ ಪಠಣ ನಡೆಸಲಾಯಿತು. ಇದರ ಸಮಾರೋಪ ಹ..
- Post By : North Karnataka
- 25-12-2025
ಬಳ್ಳಾರಿ ನಗರೇ ಗೀತಾ ಜಯಂತಿ ಆಚರಣಂ ತಥಾ ಸಮರ್ಪಣದಿನಂಚ..
ದಿನಾಂಕ14/12/2025 ಭಾನುವಾಸರೇ ಬಸವೇಶ್ವರ & ರೇಣುಕಾಚಾರ್ಯನಗರೇ ಸನಾತನವೀರಶೈವಗುರುಕುಲಸ್ಯ ಛಾತ್ರಾಃ ಪೋಷಕಾಶ್ಚ ಭಗವದ್ಗೀತಾ ಪಾರಾಯಣಂಕೃತ್ವಾ ಧನಮಪಿಅರ್ಪಿತವಂತಃ,ಕಾರ್ಯಕ್ರಮೇ ಉಪಸ್ಥಿತಿಃ ಆಸೀತ್ ಕರ್ನಾಟಕೋತ್ತರ ಪ್ರಾಂತವಿದ್ಯಾಲಯಸಂಸ್ಕೃತಪ್ರಮುಖಃ ಶ್ರೀಚಂದ್ರಶೇಖರಃ,ಕರ್ನಾಟಕೋತ್ತರಪ್ರಾಂತಪ್ರಶಿಕ್ಷಣಪ್ರಮುಖಾ ಶ್ರೀಮತಿ ಚನ್ನಮ್ಮಾ,.Bitm ವಿದ್ಯಾಲಯಸ್ಯ ಕನ್ನಡ ಅಧ್ಯಾಪಿಕಾ ಶ್ರೀಮತಿ ಶಾಂತಾ ಜಂಗಮ ಭಗಿನಿ,ಬಳ್ಳಾರಿ ಜ್ಞಾನಾಮೃತ ವಿದ್ಯಾಲಯಸ್ಯ ಸಂಸ್ಕೃತ ಅಧ್ಯಾಪಕಃ,ಶ್ರೀ ವಿಶ್ವ ರೂಪಾಚಾರ್ಯಃ ತಥಾ ಬಳ್ಳಾರಿ ನಗರ ಸಂಪರ್ಕಪ್ರಮುಖಃ,ಶ..
- Post By : North Karnataka
- 15-12-2025
ಹುಬ್ಬಳ್ಳಿಯಲ್ಲಿ ಬಾಲಕೇಂದ್ರ ಶಿಕ್ಷಕ ಪ್ರಶಿಕ್ಷಣ ವರ..
ಪ್ರತಿ ವರ್ಷದಂತೆ ಈ ವರ್ಷವು ಸಹ ಸಂಸ್ಕೃತಭಾರತೀ ಉತ್ತರ ಕರ್ನಾಟಕ ಪ್ರಾಂತದ ವತಿಯಿಂದ ಬಾಲಕೇಂದ್ರ ಶಿಕ್ಷಕ ಪ್ರಶಿಕ್ಷಣ ವರ್ಗವನ್ನು ಆಯೋಜಿಸಲಾಗಿತ್ತು. ಡಿಸೆಂಬರ್ 13-14, 2025 ರಂದು ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಇರುವ ಭಾಸ್ಕರ ಭವನದಲ್ಲಿ ವರ್ಗವು ನಡೆಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀ ಜಯಪ್ರಕಾಶ ಟೆಂಗಿನಕಾಯಿ ಮಾತನಾಡಿ ಸಂಸ್ಕೃತ ಭಾಷೆಯ ವೈಜ್ಞಾನಿಕತೆ ಕುರಿತಾಗಿ ನೆರೆದವರಿಗೆ ತಿಳಿಸಿದರು. ಉತ್ತರ ಕರ್ನಾಟಕದ ಹಲವೆಡೆ ಇಂದ ಸುಮಾರು 65 ಶಿಕ್ಷಾರ್ಥಿಗಳು ವರ್ಗದಲ್ಲಿ ಪಾಲ್ಗೊಂಡಿದ್ದರು. ಸಂಸ್ಕೃತ ಸಂಭಾಷಣೆ, ಶ್ಲೋಕಗಳು, ಸುಭಾಷಿ..
- Post By : North Karnataka
- 15-12-2025
ಉತ್ತರ ಕರ್ನಾಟಕದ ಎಲ್ಲೆಡೆ ಗೀತಾ ಜಯಂತಿಯ ಆಚರಣೆ..
ಭಗವಾನ್ ಶ್ರೀ ಕೃಷ್ಣನು ಅರ್ಜುನನಿಗೆ ಗೀತಾ ಬೋಧನೆ ಮಾಡಿದ ಶುಭ ಮಾರ್ಗಶೀರ್ಷ ಮಾಸದ ಶುಕ್ಲ ಏಕಾದಶಿಯಂದು ಗೀತಾ ಜಯಂತಿಯ ಆಚರಣೆಯನ್ನು ಸಂಸ್ಕೃತ ಭಾರತೀ ವತಿಯಿಂದ ಉತ್ತರ ಕರ್ನಾಟಕದ ಹಲವೆಡೆ ಆಚರಿಸಲಾಯಿತು. ಪ್ರತಿ ವರ್ಷದಂತೆ ಈ ವರ್ಷವು ಸಹ ಅಂದೇ ಕಾರ್ಯಕರ್ತರು ಸಮಾಜಕ್ಕಾಗಿ ಸಂಸ್ಕೃತಕ್ಕಾಗಿ ಸಮರ್ಪಣೆಯನ್ನು ಮಾಡಿದರು. ಹುಬ್ಬಳ್ಳಿಯ ಸರಸ್ವತಿ ಭವನದಲ್ಲಿ ಸಮಾರಂಭವು ನೆರವೇರಿತು, ಅದರಂತೆ ಧಾರವಾಡ, ಬೆಳಗಾವಿ, ಹಾವೇರಿ, ರಾಣೆಬೆನ್ನೂರು, ಚಿಕ್ಕೋಡಿ, ವಿಜಯಪುರ, ಕ್ಯಾಸಲ್ ರಾಕ್ ಇತ್ಯಾದಿ ಸ್ಥಾನಗಳಲ್ಲಿ ಪ್ರತ್ಯೇಕ ಕಾರ್ಯಕ್ರಮಗಳು ಗೀತೆಯ ಸಾ..
- Post By : North Karnataka
- 12-12-2025
ಬಾಲಕೇಂದ್ರ-ಶಿಕ್ಷಕ-ಪ್ರಶಿಕ್ಷಣ-ವರ್ಗಃ..
ಮಕ್ಕಳಿಗೆ ನಮ್ಮ ಭಾರತದ ಸಂಸ್ಕೃತಿ, ಸಂಸ್ಕಾರಗಳನ್ನು ಸಂಸ್ಕೃತ ಭಾಷೆಯ ಮೂಲಕ ಕಲಿಸುವ ಸಂಸ್ಕೃತ ಭಾರತಿಯ ಪ್ರಸಿದ್ಧ ಆಯಾಮವೇ " ಬಾಲಕೇಂದ್ರಮ್" . ಇಂತಹ ಬಾಲಕೇಂದ್ರವನ್ನು ಆರಂಭಿಸುವ ಆಸೆ ಇರುವವರಿಗೆ ಪ್ರಶಿಕ್ಷಣ ನೀಡುವ ಸಲುವಾಗಿ ಪ್ರತಿ ವರ್ಷದಂತೆ ಈ ವರ್ಷವು ಬಾಲಕೇಂದ್ರ ಶಿಕ್ಷಕ ಪ್ರಶಿಕ್ಷಣ ವರ್ಗವನ್ನು ಡಿಸಂಬರ್ 13, 14- 2025 ರಂದು ಆಯೋಜಿಸಲಾಗಿದೆ. ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಇರುವ ಭಾಸ್ಕರ ಭವನದಲ್ಲಿ ಈ ವರ್ಗವು ನಡೆಯುತ್ತದೆ. ಶ್ಲೋಕಗಳು, ಸುಭಾಷಿತಗಳು, ಸಂಸ್ಕೃತ ಸಂಭಾಷಣೆ, ಸಂಸ್ಕೃತ ಗೀತೆಗಳು, ಕಥಾ, ಕ್ರೀಡಾ ಎಲ್ಲವನ್ನೂ ಮಕ್ಕಳ..
- Post By : North Karnataka
- 10-12-2025
ಗೇಹೇ ಗೇಹೇ ಗೀತಾ..
ಮನೆ ಮನೆಗಳಲ್ಲಿ ಭಗವದ್ಗೀತೆಯನ್ನು ಓದುವ ಮೂಲಕ ಸಂಸ್ಕೃತಕ್ಕಾಗಿ ಸಮಾಜಕ್ಕಾಗಿ ಧನಾರ್ಪಣೆ ಮಾಡುವ ಸದುದ್ದೇಶದಿಂದ ಶ್ಲೋಕ ಪಾಠನ ಕೇಂದ್ರದ ಮೂಲಕ ಗೀತಾ ಜಯಂತಿಯ ಸಲುವಾಗಿ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮ. ಡಿಸೆಂಬರ್ 1 ರಿಂದ 18 , 2025 ರ ವರೆಗೂ ಪ್ರತಿ ದಿನ ಒಂದು ಅಧ್ಯಾಯವನ್ನು ಪಾರಾಯಣ ಮಾಡಿ, ಪ್ರತಿಯೊಂದು ಅಧ್ಯಾಯಕ್ಕೆ 18 ರುಪಾಯಿಗಳಂತೆ ಸಂಸ್ಕೃತ ಸಂವರ್ಧನೆಗಾಗಿ ಅರ್ಪಣೆ ಮಾಡುವುದು ಇದರ ಉದ್ದೇಶ. ಓದುಗರಿಗೆ ಸಹಾಯಕವಾಗುವಂತೆ ಪ್ರತಿ ದಿನ ಸಂಜೆ ಆನ್ಲೈನ್ ಮೂಲಕ ಕೂಡ ಭಗವದ್ಗೀತೆಯ ಪಠಣ ನಡೆಯುತ್ತಿದೆ...
- Post By : North Karnataka
- 10-12-2025
ಧಾರವಾಡದಲ್ಲಿ ಭಾಷಾಬೋಧನವರ್ಗಃ..
ಸಂಸ್ಕೃತಭಾರತೀ ಕರ್ಣಾಟಕ- ಉತ್ತರ ಪ್ರಾಂತದ ವತಿಯಿಂದ, ಸಂಸ್ಕೃತ ಭಾಷೆಯ ಪ್ರಸಾರದ ಉದ್ದೇಶದಿಂದ ಈ ವರ್ಷದ ಭಾಷಾಬೋಧನ ವರ್ಗವನ್ನು ಧಾರವಾಡದ ಅದ್ವೈತಿ ಪ್ರಬೋಧಕ ಸಂಘದ ಪಾಠಶಾಲೆಯಲ್ಲಿ ಜೂನ್ 6,7,8 2025 ರಂದು ನೆರವೇರಿಸಲಾಯಿತು. ವರ್ಗದಲ್ಲಿ ವಿವಿಧ ಜನಪದಗಳಿಂದ 38 ಶಿಕ್ಷಾರ್ಥಿಗಳು ಆಗಮಿಸಿ ಈ ವರ್ಗದ ಫಲವನ್ನು ಪಡೆದರು. ಸಂಸ್ಕೃತ ಸಂಭಾಷಣೆ, ಪ್ರಾಥಮಿಕ ವ್ಯಾಕರಣದ ಪರಿಚಯ, ಸಂಸ್ಕೃತ ಗೀತೆಗಳು, ಕಥೆಗಳು, ವಾಕ್ - ವಿನೋದಗಳೊಂದಿಗೆ ಸಂಪೂರ್ಣ ಸಂಸ್ಕೃತಮಯ ವಾತಾವರಣದಲ್ಲಿ ಸಂಸ್ಕೃತ ಭಾಷೆಯ ಪರಿಚಯವನ್ನು ಮಾಡಿಕೊಡಲಾಯಿತು. ಈ ವರ್ಗದ ಮೂಲಕ ಧಾರವಾಡದಲ್ಲಿ ..
- Post By : North Karnataka
- 10-06-2025
ಬೆಳಗಾವಿಯ ಗೋಗಟೆ ಇಂಜಿನಿಯರಿಂಗ್ ಮಹಾವಿದ್ಯಾಲಯದಲ್ಲ..
ಬೆಳಗಾವಿ ನಗರದ ಗೋಗಟೆ ಇಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ ಒಂದು ದಿನದ ಸಂಸ್ಕೃತಪರಿಚಯವರ್ಗವನ್ನು ಆಯೋಜಿಸಲಾಗಿತ್ತು. ವರ್ಗದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸ್ಕೃತಭಾರತೀ ಸಂಘಟನೆಯ ಪರಿಚಯ ಮತ್ತು ಸಂಸ್ಕೃತ ಭಾಷೆಯ ಕಲಿಕೆಯ ಮಹತ್ವ, ವೈಜ್ಞಾನಿಕತೆಗಳ ಕುರಿತಾಗಿ ಶ್ರೀಯುತ ಶಿವರಾಮ್ ಕುಲ್ಕರ್ಣಿ ಮಹೋದಯ ತಿಳಿಸಿದರು. ಸಂಸ್ಕೃತಭಾರತೀ ನಗರಾಧ್ಯಕ್ಷ ಶ್ರೀ ಶ್ರೀಧರ್ ಗುಮ್ಮಾನಿ ನೆರೆದವರಿಗೆ ಕಾರ್ಯಕ್ರಮದ ಸಂಪೂರ್ಣ ಸ್ವಾದವನ್ನು ಸವಿಯಲು ಪ್ರೇರಣೆ ನೀಡಿದರು ಮತ್ತು ಗೋಗಟೆ ಇಂಜಿನಿಯರಿಂಗ್ ಮಹಾವಿದ್ಯಾಲಯದ ವಿದ್ಯಾರ್ಥಿ ವ್ಯವಹಾರಗಳ ..
- Post By : North Karnataka
- 01-06-2025
ನಿತ್ಯಸಂಸ್ಕೃತಮ್..
ಪ್ರಾಚೀನ ಮತ್ತು ವೈಜ್ಞಾನಿಕ ಭಾಷೆಯಾದ ಸಂಸ್ಕೃತವನ್ನು ನಿಮ್ಮ ಮನೆಯಿಂದಲೇ ಕಲಿಯಲು ಒಂದು ಸುವರ್ಣ ಅವಕಾಶ. ಸಂಸ್ಕೃತ ಭಾರತೀ ಕರ್ಣಾಟಕಮ್ ಉತ್ತರಮ್ ವತಿಯಿಂದ ಆಯೋಜಿಸಲಾಗಿದೆ ನಿತ್ಯಸಂಸ್ಕೃತಮ್ ಎಂಬ ವಿಶೇಷ ಆನ್ ಲೈನ್ ವರ್ಗ. ಒಂದು ತಿಂಗಳು ನಿರಂತರವಾಗಿ ಪ್ರತಿದಿನ 40 ನಿಮಿಷಗಳಲ್ಲಿ ಸರಳ ಸಂಸ್ಕೃತವನ್ನು ಕಲಿಸುವ ವ್ಯವಸ್ಥೆ. ನೀವಿದ್ದಲಿಂದಲೇ ಈ ಯೋಜನೆಯ ಫಲವನ್ನು ಪಡೆಯಬಹುದು. 2 ಗಣಗಳನ್ನು ಮಾಡಲಾಗಿದ್ದು ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಗಣವನ್ನು ಆಯ್ಕೆ ಮಾಡಿಕೊಂಡು ಸಂಸ್ಕೃತ ಭಾಷೆಯನ್ನು ಕಲಿಯಬಹುದು. ಗಣ 1- ಮಧ್ಯಾಹ್ನ 12:00-12:40 ಗಣ 2 - ರಾತ..
- Post By : North Karnataka
- 19-05-2025
Samskrita Bhasha Bodhana Varga at Bangaramakki, Honnavara..
Samskrita Bharati - Karnatakam Uttaram has organized Samskrita Bhasha abhyasa Varga at Bangaramakki from May 12, 2025 to May 21,2025. Varga will include exercises and activities which help us to communicate in Samskritam in our day to day lives. It also includes Samskrita grammar exercises, Samskrita songs, fun filled activities, quiz etc This is a residential Varga and participants are meant to stay and enjoy the complete Samskritam environment. Venue - Sri Veeranjaneya temple, Sri Kshetra Bangaramakki, Gerusoppa, Honnavara, Uttara Kannada. Fee-400/- Contact- 9448251841, 9449817624, 0836-2004829...
- Post By : North Karnataka
- 10-05-2025
ಬೆಳಗಾವಿಯಲ್ಲಿ ಕೃಷ್ಣಾಮೃತಮ್ - ನ ಮೇ ಭಕ್ತಃ ಪ್ರಣಶ್ಯತ..
ಹುಬ್ಬಳ್ಳಿಯ ಕರ್ನಾಟಕ ಜಿಮಖಾನಾ ಅಸೋಸಿಯೇಷನ್ ಗ್ರೌಂಡ್ಸ್ ನಲ್ಲಿ ಸಂಸ್ಕೃತ ಭಾರತೀ -ಕರ್ಣಾಟಕಮ್ ಉತ್ತರಮ್ ಪ್ರಾಂತದ ವತಿಯಿಂದ ಕಳೆದ ವರ್ಷ ಗೀತಾಮೃತಮ್ -ಸಂಭವಾಮಿ ಯುಗೇ ಯುಗೇ* ಕಾರ್ಯಕ್ರಮ ಡಿಸಂಬರ್ 15 , 2024 ರಂದು ನಡೆಯಿತು. 1008 ಜನ ಭಗವದ್ಗೀತೆಯ 12 ಮತ್ತು 15 ನೇ ಅಧ್ಯಾಯಗಳನ್ನು ಪಠಿಸಿದರು, ಸುಮಾರು 2500 ಜನ ಉಪಸ್ಥಿತರಿದ್ದು ಈ ಸತ್ಕಾರ್ಯವು ಐತಿಹಾಸಿಕ ಕಾರ್ಯಕ್ರಮವಾಗಿತ್ತು. ಈಗ ಮತ್ತೊಮ್ಮೆ ಈ ಶುಭಘಳಿಗೆ ಸಮೀಪಿಸಿದೆ. ಈ ವರ್ಷ ಡಿಸೆಂಬರ್ 7,2025 ಬೆಳಗಾವಿ ಜಿಲ್ಲೆಯಲ್ಲಿ ನಡೆಯಲಿದೆ ಐತಿಹಾಸಿಕ ಕೃಷ್ಣಾಮೃತಮ್ - ನ ಮೇ ಭಕ್ತಃ ಪ್ರಣಶ್ಯತಿ. ಗೀತೆಯ 12 ಮತ್..
- Post By : North Karnataka
- 26-04-2025
प्रबोधनवर्गः सम्पन्नः..
अस्य वर्षस्य कर्णाटक-उत्तरप्रान्तस्य प्रबोधनवर्गः एप्रिल मासस्य २ दिनाङ्कतः ८ दिनाङ्क पर्यन्तं राणेबेन्नूरू नगरस्य रेन् बो शालायां सम्पन्नः । विविधेभ्यः जनपदेभ्यः ६४ शिक्षार्थिनः आगताः आसन् । वर्गे शिक्षार्थिरूपेण आगतानां बालकानां कृते विशेष - किशोरभाषाभ्यासवर्गं चालितम् । वर्गे रसप्रश्ना, गीतगायनस्पर्धा इत्यादयः कार्यक्रमाः आयोजिताः आसन् । विशेषरीत्या पञ्चदिनात्मक बालकेन्द्रम् अपि चालितम् । शिक्षार्थीनां कृते बालकेन्द्रस्य ..
- Post By : North Karnataka
- 26-04-2025
समीक्षायोजनागोष्ठी सम्पन्ना..
अस्य वर्षस्य कर्णाटक-उत्तಔरप्रान्तस्य समीक्षायोजनागोष्ठी मार्च मासस्य २२-२३ दिनाङ्कयोः शिरसी नगरस्य लिङ्गद कोण कल्याण मण्डपे सम्पन्ना । अ. भा. उपाध्यक्षा श्रीमती अमिता महोदया उपस्थिता आसीत् । विभिन्नेभ्यः जनपदेभ्यः ७० कार्यकर्तारः आगताः आसन् । गोष्ठयाः प्रथमे दिने कार्यकर्तृवर्धनं, कार्यकर्तृणाम् मध्ये कुटुम्बभावस्य वर्धनं, मातृजिल्ला इत्यादीषु विषयेषु चर्चा अभवन् । गोष्ठयाः द्वितीयदिने प्रान्तस्य सहमन्त्री श्रीमान् श्रीकान्त ..
- Post By : North Karnataka
- 26-04-2025
Samaropa samarambha of Balakendram at Rainbow Residential Public School..
Samskrita Bharati - Karnatakam Uttaram s yearly " Prabhodhana Vargah" is conducted at Rainbow Residential Public school at Ranebennur for adults above 15. Vargah also had a 5-days Samskrita Balakendram for kids. Indian culture, shlokas, subhashitam, Samskrita Sambhashanam, Shishu Geeta, Bharatiya samskriti and shishtachara were taught to kids. Speciality of the Shibiram was everything was taught in simple Samskritam. Smt. Lalita Suresh from Rainbow Residential public school and Smt. Sharada Kulkarni, Vice-president, Samskrita Bharati Karnatakam Uttaram graced the Samaropa samarambha of Balakendram on 8th of April, 2025. Inspired kids with their words...
- Post By : North Karnataka
- 07-04-2025
ಘಟಪ್ರಭಾದಲ್ಲೊಂದು ವಿಶಿಷ್ಟವಾದ ಬಾಲಕೇಂದ್ರ..
ಚಿಕ್ಕೋಡಿ ಜಿಲ್ಲೆಯ ಘಟಪ್ರಭಾದಲ್ಲಿ ಶ್ರೀಮತಿ ನಿವೇದಿತಾ ಹರೀಶ್ ಕಾಳೆಯವರು ನಾಲ್ಕು ವರ್ಷಗಳ ಹಿಂದೆ ಕೇವಲ 8 ಮಕ್ಕಳೊಂದಿಗೆ ಮುರಾರಿ ಸಂಸ್ಕೃತ ಬಾಲಕೇಂದ್ರವನ್ನು ಆರಂಭಿಸಿದರು, ಈಗ ಸುಮಾರು 80 ಮಕ್ಕಳು ಬಾಲಕೇಂದ್ರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನಿರಂತರವಾಗಿ ವಾರದಲ್ಲಿ ಎರಡು ದಿನ ಬಾಲಕೇಂದ್ರವನ್ನು ನಡೆಸುತ್ತಿದ್ದಾರೆ. ಮಕ್ಕಳಿಗೆ ಸಂಸ್ಕೃತ ಶ್ಲೋಕಗಳು, ಶಿಶುಗೀತೆಗಳು, ಸಂಸ್ಕೃತ ಸಂಭಾಷಣೆಯ ಪರಿಚಯವನ್ನು ಮಾಡಿಕೊಡುವ ಮೂಲಕ ಮಕ್ಕಳನ್ನು ಸುಸಂಸ್ಕೃತರನ್ನಾಗಿಸುತ್ತಿದ್ದಾರೆ. ಮಹಾಪುರುಷರ ಜಯಂತಿಗಳ ಆಚರಣೆಯಲ್ಲಿ ಮಕ್ಕಳಿಗೆ ಅವರ ಛ..
- Post By : North Karnataka
- 25-03-2025
ಶಿರಸಿಯಲ್ಲಿ ಪ್ರಾಂತಸಮೀಕ್ಷಾಯೋಜನಾಗೋಷ್ಠಿ..
ಈ ವರ್ಷದ ಪ್ರಾಂತಸಮೀಕ್ಷಾಯೋಜನಾಗೋಷ್ಠಿಯನ್ನು ಶಿರಸಿಯ ಲಿಂಗದಕೋಣ ಕಲ್ಯಾಣ ಮಂಟಪದಲ್ಲಿ ಮಾರ್ಚ್ ತಿಂಗಳ 22-23, 2025 ರಂದು ಆಯೋಜಿಸಲಾಗಿದೆ. ಗೋಷ್ಠಿಯ ಪ್ರಥಮ ದಿನದಂದು ಅಖಿಲ ಭಾರತೀಯ ಉಪಾಧ್ಯಕ್ಷಾ ಶ್ರೀಮತಿ ಅಮಿತಾ ಭಗಿನೀ, ಕ್ಷೇತ್ರಸಂಘಟನಾಮಂತ್ರಿಃ ಶ್ರೀ ನಾಗರಾಜ್, ಪ್ರಾಂತಾಧ್ಯಕ್ಷರು ಪ್ರೊ. ಜಿ. ಆರ್. ಅಂಬಲಿ, ಪ್ರಾಂತೋಪಾಧ್ಯಕ್ಷಃ ಶ್ರೀ ಚಂದ್ರಶೇಖರ್, ಪ್ರಾಂತಮಂತ್ರಿಃ ಶ್ರೀ ರಾಮ್ ಸಿಂಗ್ ರಾಜಪೂತ್, ಪ್ರಾಂತ ಸಹ ಮಂತ್ರಿಃ ಶ್ರೀ ಶ್ರೀಕಾಂತ್ ಕುಲ್ಕರ್ಣಿ, ಪ್ರಾಂತಸಂಘಟನಾ ಮಂತ್ರಿ ಶ್ರೀ ಲಕ್ಷ್ಮೀನಾರಾಯಣ, ಮಠಮಂದಿರ ಪ್ರಮುಖಃ ಶ್ರೀ ರಾಮಕೃಷ್..
- Post By : North Karnataka
- 23-03-2025
ಸಂಸ್ಕೃತ ಭಾರತಿ- ಕರ್ನಾಟಕ ಉತ್ತರಮ್ - ಪ್ರಬೋಧನ ವರ್ಗಃ-..
ಸಂಸ್ಕೃತ ಭಾರತಿ- ಕರ್ನಾಟಕ ಉತ್ತರಮ್ ಪ್ರಬೋಧನ ವರ್ಗಃ- ಸಂಸ್ಕೃತ ಭಾರತಿಯು ಕಳೆದ 43 ವರ್ಷಗಳಿಂದ ಸಂಸ್ಕೃತದ ಪ್ರಸಾರಕ್ಕಾಗಿ ಕೆಲಸ ಮಾಡುತ್ತಿರುವ ಒಂದು ಅಖಿಲಭಾರತೀಯ ಸಂಘಟನೆ. ಪ್ರತಿ ವರ್ಷವೂ ಸಂಸ್ಕೃತ ಅಭ್ಯಾಸಿಗಳಿಗೆ ಅನೇಕ ವಿಧದ ವರ್ಗಗಳನ್ನು ಸಂಸ್ಕೃತ ಭಾರತೀ ನಡೆಸುತ್ತಿದೆ. ಅಂತೆಯೇ ಈ ವರ್ಷವೂ ಸಹ ಏಳು ದಿನಗಳ ಆವಾಸೀಯ ವರ್ಗವು ರಾಣಿಬೆನ್ನೂರಿನಲ್ಲಿ ನಡೆಯಲಿದೆ. ವರ್ಗದ ದಿನಾಂಕ -2025 ಏಪ್ರಿಲ್ 2 ರಿಂದ 8 ರವರೆಗೆ. ವರ್ಗ ಸ್ಥಾನ- ರೈನ್ ಬೋ ವಿದ್ಯಾಲಯ, ರಾಣಿಬೆನ್ನೂರು ಈ ವರ್ಗಕ್ಕೆ ಅಪೇಕ್ಷಿತರು- 10 ದಿನದ ಸಂಸ್ಕೃತ ಸಂಭಾಷಣ ಶಿಬಿರದಲ್ಲಿ ಭಾ..
- Post By : North Karnataka
- 08-03-2025
ತೆಕ್ಕಲಕೋಟೆಯಲ್ಲಿ ಸಂಸ್ಕೃತದ ಕಲರವ..
ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ತೆಕ್ಕಲಕೋಟೆಯಲ್ಲಿ ಸಂಸ್ಕೃತದ ಕಲರವ ಶುರುವಾಗಿದೆ. ಗ್ರಾಮಸ್ಥರಲ್ಲಿ ಸಂಸ್ಕೃತದ ಕುರಿತಾಗಿ ಅಪಾರವಾದ ಆದರವು ಇದೆ. ಇದೇ ದಿಶೆಯಲ್ಲಿ ಸಂಸ್ಕೃತ ಭಾರತೀ- ಕರ್ಣಾಟಕಮ್ ಉತ್ತರಮ್ ವತಿಯಿಂದ 10 ದಿನಗಳ ಸಂಸ್ಕೃತ ಸಂಭಾಷಣ ಶಿಬಿರವನ್ನು ಆಯೋಜಿಸಲಾಗಿತ್ತು. ಗ್ರಾಮದ ಜನರು 10 ದಿನಗಳು ಉತ್ಸಾಹದಿಂದ ಪಾಲ್ಗೊಂಡು ಸಂಸ್ಕೃತ ಸಂಭಾಷಣೆಯ ಜ್ಞಾನವನ್ನು ಪಡೆದು ಸಂಸ್ಕೃತ ಕೇವಲ ಒಂದು ವರ್ಗದ ಭಾಷೆ ಅಲ್ಲ, ಕ್ಲಿಷ್ಟ ಭಾಷೆ ಅಲ್ಲ, ಕೇವಲ ದೇವ ಭಾಷೆ ಮಾತ್ರವಲ್ಲ ಮತ್ತು ಮೃತ ಭಾಷೆ ಅಲ್ಲ ಎಂಬ ಸಂದೇಶವನ್ನು ಸಾಬೀತು ನಡೆಸಿ..
- Post By : North Karnataka
- 21-02-2025
ಹುಬ್ಬಳ್ಳಿಯಲ್ಲಿ ಬಾಲಕೇಂದ್ರಶಿಕ್ಷಕಪ್ರಶಿಕ್ಷಣವರ್..
ಸಂಸ್ಕೃತ ಭಾರತಿಯ ಮನೆ ಮನೆಗೆ ಸಂಸ್ಕೃತವನ್ನು ಕೊಂಡೊಯ್ಯುವ ಆಯಾಮ " ಬಾಲಕೇಂದ್ರಮ್" . ಈ ಬಾಲಕೇಂದ್ರದ ಶಿಕ್ಷಕರಾಗುವವರಿಗಾಗಿ ಸಂಸ್ಕೃತ ಭಾರತಿಯ ಉತ್ತರ ಪ್ರಾಂತದ ಹುಬ್ಬಳ್ಳಿಯ ಭಾಸ್ಕರ ಭವನ ದಲ್ಲಿ ಫೆಬ್ರವರಿ 15-16, 2025 ರಂದು " ಬಾಲಕೇಂದ್ರಶಿಕ್ಷಕಪ್ರಶಿಕ್ಷಣವರ್ಗಃ" ಹಮ್ಮಿಕೊಳ್ಳಲಾಗಿತ್ತು. 30ಕ್ಕೂ ಅಧಿಕ ವರ್ಗಾರ್ಥಿಗಳು ಉತ್ತರ ಕರ್ನಾಟಕದ ಹಲವು ವಿಭಾಗಗಳಿಂದ ಪಾಲ್ಗೊಂಡು ವರ್ಗವನ್ನು ಯಶಸ್ವಿಗೊಳಿಸಿದರು. ಮಕ್ಕಳಿಗೆ ಸರಳ ಸಂಸ್ಕೃತ ಸಂಭಾಷಣೆಯ ಪರಿಚಯ, ಶಿಷ್ಟಾಚಾರಗಳ ಜ್ಞಾನವನ್ನು ಸಂಸ್ಕೃತ ಶಿಶುಗೀತೆಗಳ ಮೂಲಕ ತಿಳಿಸುವ ಕ್ರಮ, ..
- Post By : North Karnataka
- 19-02-2025
प्रान्तसम्मेलनम्- संस्कृतप्रभा सम्पन्ना..
कर्णाटक उत्तरप्रान्तस्य प्रान्तसम्मेलनं जनवरी 11-12 दिनाङ्कयोः मराठा मन्दिरं, बेळगावी नगरे जातम्। 19 जिल्लाभ्यः 280 कार्यकर्तारः उपस्थिताः आसन् । कर्णाटकउत्तरस्य नूतनः संस्कृतग्रामः नन्देश्वरम् । नन्देश्वरस्य स्वामिनः श्री दुण्डेश्वर महास्वामिनः उद्घाटनकार्यक्रमे उपस्थिताः आसन् । प्रान्ताध्यक्षः प्रो. जी. आर्. अम्बली, अ. भा. श्लोकपाठनकेन्द्रप्रमुखः श्री चिन्मय आंशेकरः, श्री सुहास कुमार शेट्टी उद्घाटनकार्यक्रमे उपस्थिताः आसन् । कार्यक..
- Post By : North Karnataka
- 22-01-2025
ಜನವರಿಯಲ್ಲಿ ಬೆಳಗಾವಿಯಲ್ಲೊಂದು ಸಂಸ್ಕೃತ ಹಬ್ಬ- ಪ್ರಾ..
ಸಂಸ್ಕೃತ ಭಾರತೀ ಪ್ರತಿ ಮೂರು ವರ್ಷಕೊಮ್ಮೆ ಪ್ರಾಂತ ಸಮ್ಮೇಳನವನ್ನು ಆಯೋಜಿಸುತ್ತದೆ. ಕರ್ಣಾಟಕಮ್ ಉತ್ತರಮ್ ಪ್ರಾಂತದ ಈ ಬಾರಿಯ ಪ್ರಾಂತ ಸಮ್ಮೇಳನವನ್ನು ಬೆಳಗಾವಿಯ ಮರಾಠ ಮಂದಿರದಲ್ಲಿ ಜನವರಿ 11-12,2024 ರಂದು ಆಯೋಜಿಸಲಾಗಿದೆ. ಸಂಸ್ಕೃತ ಗೃಹ ಸದಸ್ಯರು, ಸಂಸ್ಕೃತ ಶಿಕ್ಷಕರು, ಸಂಸ್ಕೃತ ವಿದ್ವಾಂಸರು, ಸಂಸ್ಕೃತ ವಸ್ತು ಪ್ರದರ್ಶನಿ, ವಿಜ್ಞಾನ ಪ್ರದರ್ಶನಿ, ಸಂಸ್ಕೃತದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಶೋಭಾಯಾತ್ರೆ, ಸಂಸ್ಕೃತ ವಿಚಾರಗೋಷ್ಠಿ , ಸಂಸ್ಕೃತ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಎಲ್ಲವೂ ಒಂದೇ ಸ್ಥಳದಲ್ಲಿ. ಸಂಪೂರ್ಣ ಸಂಸ್ಕೃತಮಯ..
- Post By : North Karnataka
- 29-12-2024
ಹುಬ್ಬಳ್ಳಿಯಲ್ಲಿ ಐತಿಹಾಸಿಕ ಕಾರ್ಯಕ್ರಮ ಗೀತಾಮೃತಮ್ ..
ಹುಬ್ಬಳ್ಳಿಯ ಕರ್ನಾಟಕ ಜಿಮಖಾನಾ ಅಸೋಸಿಯೇಷನ್ ಗ್ರೌಂಡ್ಸ್ ನಲ್ಲಿ ಸಂಸ್ಕೃತ ಭಾರತೀ -ಕರ್ಣಾಟಕಮ್ ಉತ್ತರಮ್ ಪ್ರಾಂತದ ವತಿಯಿಂದ *ಗೀತಾಮೃತಮ್-ಸಂಭವಾಮಿ ಯುಗೇ ಯುಗೇ* ಕಾರ್ಯಕ್ರಮ ಡಿಸಂಬರ್ 15 ರಂದು ನಡೆಯಿತು. ಕೇಂದ್ರ ಸಚಿವ ಶ್ರೀ ಪ್ರಹ್ಲಾದ ಜೋಶಿ ಕಾರ್ಯಕ್ರಮದ ವಸ್ತು ಪ್ರದರ್ಶಿನಿ ಉದ್ಘಾಟಿಸಿ ಮಾತನಾಡಿದರು. ಮೂರು ಸಾವಿರ ಮಠದ ಡಾ. ಶ್ರೀ ಗುರುಸಿದ್ಧರಾಜ ಯೋಗೀಂದ್ರ ಸ್ವಾಮಿಗಳು ಆಶೀರ್ವಚನ ನೀಡಿದರು. ಮಜೇಥಿಯಾ ಫೌಂಡೇಷನ್ ಸಂಸ್ಥಾಪಕ ಶ್ರೀ ಜಿತೇಂದ್ರ ಮಜೇಥಿಯಾ, ವಿಭವ ಇಂಡಸ್ಟ್ರಿ ಸಿಇಓ ಶ್ರೀ ನಂದಕುಮಾರ್, ಕ್ಷಮತಾ ಚಾರಿಟಬಲ್ ಟ್ರಸ್ಟ್ ಅಧ್..
- Post By : North Karnataka
- 29-12-2024
Geetamrutham..
Samskrita Bharati - Karnatakam Uttaram, has organized a magnanimous programme called " Geetamrutham" on 15th December 2024 on the occasion of Geeta Jayanthi. 1008 people together will recite 12th and 15th adhyayas of Bhagavadgeeta. Various Geeta related activities, Bhagavadgeeta -antyakshari, upanyasas, Geeta exhibition, book exhibition and sale, and felicitation of those who has all the 18 adhyayas of Bhagavadgeeta by-hearted will be conducted. Programme will be held at Karnataka Jamakhana Association Grounds (Hubballi Sports Ground), Deshpande Nagara, Hubballi. Online free recitation classes for 12th and 15th adhyayas are being conducted for general public. For information contact - 9481486255, 0836-2004829..
- Post By : North Karnataka
- 04-11-2024
Swagatha Samithi Udhghatana Karyakrama- Geethamrutham..
On behalf of Samskrita Bharati- Karnatakam Uttaram, a magnificient programme called " Geethamrutham" is organised on December 15th, 2024 on the occasion of Geeta Jayanthi. Preparatory baitak programme of Geethamrutham was conducted at Shri Jayatheertha Sabha Bhavan of Nanjangudu Shri Guru Raghavendra swamy mutt, Bhavani Nagar at Hubballi on October 22nd, 2024. The programme was graced by Smt. Bharati Patil, Shri. Sadananda Kamat, Shri. Mahadeva Kakamari and Shri. Rajashekhar Patil. This year, Samskrita Bharati-Karnatakam Uttaram has organized Bhagavadgeetha shloka recitations of 12th and 15th Adhyayas by 1008 people at Karnataka Jamakhana Association Ground, Hubballi on December 15,2024. In regard with the programme, Samskrita Bharati-Karnatakam Uttaram is also conducting free shloka recitation of the 12th and 15th adhyayas to the general public through online classes...
- Post By : North Karnataka
- 04-11-2024
तेक्कलकोटे ग्रामे गणेशविसर्जनम्..
कर्णाटक उत्तरप्रान्तस्य बल्लारि जनपदस्य तेक्कलकोटे ग्रामे संस्कृतभारती कार्यकर्तॄणाम् द्वारा गणेशविसर्जनम् । तेक्कलकोटे ग्रामे चतुःशतं बालाः संस्कृतस्य अध्ययनं कुर्वन्ति, संस्कृतेन शोभायात्रां कुर्वन्ति । संस्कृत गणेशं ते प्रतिष्ठापितवन्तः, तस्य विसर्जनकार्यक्रमः शोभायात्रा द्वारा प्राचलत्। एवमेव सर्वेषु तालूकुस्थानेषु जिल्लास्थानेषु च कार्यकर्तारः भारत्याः सेवां कुर्वन्तः सन्ति । संस्कृतभारत्याः कार्यक्रमाः - १) सम्भा..
- Post By : North Karnataka
- 12-09-2024
ಸಂಸ್ಕೃತ ಸಂಭಾಷಣ ಶಿಬಿರ ಸಮಾರೋಪ..
ವಿಜಯವಾಣಿ 15.09.2018 ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳಿಗಿಂತಲೂ ಪುರಾತನ ಭಾಷೆ ಸಂಸ್ಕೃತ ಪ್ರಪಂಚದ ಅನೇಕ ಭಾಷೆಗಳಿಗೆ ಸಂಸ್ಕೃತ ಮಾತೃಭಾಷೆಯಾಗಿದೆ ಸಂಸ್ಕೃತಕ್ಕೆ ಸಮಾನವಾದ ಭಾಷೆಯ ಮತ್ತೊಂದಿಲ್ಲ ಎಂದು ಡಾ.ನಾಡೋಜ ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು. ಅಳಿಯ ಪುರಸಭೆ ಗಾಂಧಿಭವನದಲ್ಲಿ ಸಂಸ್ಕೃತ ಭಾರತಿ ಕರ್ನಾಟಕದ ವತಿಯಿಂದ ಹತ್ತು ದಿನಗಳ ಕಾಲ ಸಂಭಾಷಣ ಶಿಬಿರ ಸಮಾರೋಪ ಸಮಾರಂಭದ ಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು. ಶಿಕ್ಷಕ ಎಸ್ ಆರ್ ರಿತ್ತಿ ಮಾತನಾಡಿ ವೃತವು ಪುರಾತನ ಹಾಗೂ ವಿಶ್ವ ಭಾಷೆ ಜಗತ್ತಿ ಎಲ್ಲ ಭಾಷೆಗಳಲ್ಲೂ ಸಂಸ್ಕೃತ ಅತಿ ಮ..
- Post By : North Karnataka
- 21-10-2018
संस्कृतसप्ताहः..
दिनाङ्कः २०-०८-२०१८ तः २८-०२-२०१८ पर्यन्तम् बल्लारिनगरे संस्कृतसप्ताहः आचरितः । कार्यक्रमे मुख्य-अतिथि-अध्यक्षस्थानम् अलङ्कृतवन्तः – श्री रामकृष्णः कर्णाटकउतरप्रान्तस्य सङ्घटनमन्त्री संस्कृतभारती श्री. चन्द्र्शेखरः बल्लारिविभाग-संयोजकः स्कृतभारती श्री.सत्यनारायणः श्री बदरिनाथगुरुकुलस्य अध्यक्षः श्री नागराजः बल्लारिमण्डलप्रमुखः राष्र्ट्रीयस्वयंसेवकसङ्घः श्री.वीरेशः हेगडे श्रीमती चन्नम्मा कर्णाटक-उत्तरप्रान्तगणसदस्या ..
- Post By : North Karnataka
- 21-10-2018
" ಸಂಸ್ಕೃತ ಸಪ್ತಾಹ"..
🕉 ಆತ್ಮೀಯರೇ 🙏🏻 ವಂದನೆಗಳು! ಸಂಸ್ಕೃತಭಾರತೀ ಹುಬ್ಬಳ್ಳಿ ತಮ್ಮೆಲ್ಲರ ಸಹಕಾರದಿಂದ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆ. ಸಂಸ್ಕೃತ ಪ್ರಸಾರ ಪ್ರಚಾರ ಕಾರ್ಯದಲ್ಲಿ ತಮ್ಮೆಲ್ಲರ ಸಹಯೋಗ ಉತ್ಸಾಹವನ್ನು ವರ್ಧಿಸುತ್ತಿದೆ. ಕಳೆದ 23.08.2018 ರಿಂದ 29.08.2018 ರ ವರೆಗೆ ನಡೆದ " ಸಂಸ್ಕೃತ ಸಪ್ತಾಹ" ಕಾರ್ಯಕ್ರಮದಲ್ಲಿ ಸಂಸ್ಕೃತ ದಿನೋತ್ಸವ ಕಾರ್ಯಕ್ರಮಗಳು ಹಲವೆಡೆ ಸಮರ್ಪಕ ಸಂಯೋಜನೆಗಳೊಂದಿಗೆ ಆಚರಿಸಲ್ಪಟ್ಟವು. ನಗರದ ಅಕ್ಕಿಹೊಂಡ ಹಳೇಹುಬ್ಬಳ್ಳಿನೇಕಾರನಗರ ಕೇಶ್ವಾಪುರ ರುದ್ರಾಕ್ಷಿಮಠಹುಬ್ಬಳ್ಳಿ ಗ್ರಾಮಾಂತರದ ಗಂಗಿವಾಳ ಧಾರವಾಡದ ಕಾಮನಕ..
- Post By : North Karnataka
- 21-10-2018
ಸಂಸ್ಕೃತದಿನೋತ್ಸವ..
ಧಾರವಾಡದಲ್ಲಿ ದಿನಾಂಕ ೨೯-೦೮-೨೦೧೮ರಂದು ಸಂಸ್ಕೃತಭಾರತೀ ವತಿಯಿಂದ ಧಾರವಾಡ ಕಾರ್ಯಕರ್ತರು ಧಾರವಾಡದ ಕಾಮನಕಟ್ಟಿಯಲ್ಲಿ ಇಂದು ಸಂಸ್ಕೃತದಿನೋತ್ಸವ ಆಚರಿಸಿದರು. ಶ್ರಿ ವೆಂಕಟೇಶ.ಕುಲಕರಣಿ ಹಾಗೂ ಶ್ರೀ.ರವಿ.ಮಮದಾಪೂರ ಕಾರ್ಯಕ್ರಮ ಸಂಘಟಿಸಿದ್ದರು. ಸತೀಶ.ಮೂರೂರು ಸಂಸ್ಕೃತಭಾಷಾ ವಿಶೇಷತೆಗಳ ಬಗ್ಗೆ ಮಾತನಾಡಿದರು. ಮಕ್ಕಳು ಗುರ್ವಾಷ್ಟಕಸುಭಾಷಿತಗೀತೆಗಳು ಹೀಗೆ ಹಲವು ಕಾರ್ಯಕ್ರಮಗಳನ್ನು ನೀಡಿದರು. ಶ್ರೀಮತಿ ಮಂಜುಳಾ ಸಿದ್ಧಾಂತಿ ಗೀತೆ ಪ್ರಸ್ತುತಪಡಿಸಿದರು...
- Post By : North Karnataka
- 21-10-2018
संस्कृतसम्भाषणशिबिरस्य उद्घाटनकार्यक्रमः..
मुण्डरगिनगरे ०३.०९.२०१९ दिनाङ्के दशदिनानां सम्भाषणशिबिरस्य उद्घाटनकार्यक्रमः अभवत् । कार्यक्रमे State bank of India इत्यस्य मुण्डरगिशाखायाः व्यवस्थापकः श्रीमान् सत्यनारायणः भट्टः कार्यक्रमस्य अध्यक्षः ज्येष्ठः पत्रकर्ता श्रीमान् काशीनाथः बिळिमग्गदः च आस्ताम् । चेतना तिम्मरेड्डि संस्कृतसम्भाषणशिबिरं चालयति ।..
- Post By : North Karnataka
- 21-10-2018
संस्कृतसप्ताहः..
हुब्बल्लिनगरे केश्वापुर रमेशभवनसमीपे आजाद्कालोनि मध्ये विद्यमाने पतञ्जलि – योगपीठे स्वाभिमानट्रस्ट सहयोगेन संस्कृतदिनोत्सवस्य आचरणं कृतवन्तः ।..
- Post By : North Karnataka
- 21-10-2018
संस्कृतोत्सवः..
अधुना ग्रामे ग्रामे संस्कृतं विलसति इत्यस्य उदाहरणरूपेण गङ्गीवालग्रामे संस्कृतोत्सवः आचरितः । कार्यक्रमस्य अतिथिरूपेण तद्ग्रामिणः ज्येष्ठाः आहूताः आसन् । धारवाडविभागसंयोजकस्य मार्गदर्शने कुमारी तृप्तिः कार्यक्रमस्यास्य आयोजनं कृतवती ।..
- Post By : North Karnataka
- 21-10-2018
संस्कृतोत्सवः..
बेलगावि मण्दले चिक्कोडि उपमण्डले स्थिते यडुरुग्रामे श्रीशैलजगद्गुरूणां पाठशालायां संस्कृतोत्सवकार्यक्रमः आयोजितः आसीत् । कार्यक्रमे छात्राः युवकाः गीतानि नाटकादीनि च प्रदर्शितवन्तः । बहवः समाजिकाः कार्यक्रमे उपस्थिताः आसन् । पाठशालायाः प्रधानाध्यपकः श्रिमान् श्रीशैलः हिरेमठः सम्पूर्णस्य कार्यक्रमस्य आयोजनं कृतवान् । अस्यां पाठशालायां सर्वेऽपि छात्राः संस्कृतेनैव व्यवहरन्ति इति विशेषः ।..
- Post By : North Karnataka
- 21-10-2018
संस्कृतसप्ताहः..
अस्यां पाठशालायां २३/०८/२०१८ दिनाङ्के श्रीमन्तः. म. घ. च. शिवलिङ्गशिवाचार्याः हेणगापु एतेषां सानिध्ये संस्कृतोत्सवकार्यक्रमः अभवत् । स्वंस्कृतभाषा एकस्य प्रान्तस्य भाषा न अपि तु विश्वस्य भाषा भवेदिति आशिर्वचोभिः संस्कृतस्य महिमानं अवर्नयत् । एवमेव कार्यक्रमे उपस्थिताः श्री. म. घ रुद्रमनि शिवाचार्याः चन्धोळि एते वेदागमानां महत्त्वं विवरितवन्तः । अस्याः पाठशालायाः मुख्योपाध्यायः श्री. सि. सि. हिरेमठः संस्कृतभाषा सर्वासां भाषाणां जननी..
- Post By : North Karnataka
- 21-10-2018
संस्कृतसप्ताहकार्यक्रमः..
बल्लारिनगरे गुग्गरट्टिग्रामे “ज्ञानसिरि” विद्यालये २५/०८/२०१८ दिनाङ्के संस्कृतसप्ताहाङ्गतया बहुविधाः कार्यक्रमाः आयोजिताः तत्र विद्यालयप्रमुखाः अपि भागं गृहीतवन्तः । अन्ते सर्वे शुभकामनाः वितीर्णवन्तः ।..
- Post By : North Karnataka
- 21-10-2018
संस्कृतसप्ताहः..
अस्मिन् महाविद्यालये संस्कृतसप्ताहनिमित्तं रसप्रश्नादयः कार्यक्रमाः आयोजिताः आसन् । कार्यक्रमे उपशतं जनाः आसन् । संस्कृतविभागाद्यक्षः श्रीमान् जि. आर्. अम्बलिमहोदयः पुजेरिमहोदयः श्री रवीन्द्र कौमारमहोदयादयः उपस्थिताः आसन् ।..
- Post By : North Karnataka
- 21-10-2018
बालकेन्द्रस्य शिक्षकप्रशिक्षणवर्गः..
हुब्बल्ली - बालकेन्द्रचालकानां प्रशिक्षणं भवतु इति धिया दिनत्रयात्मकः प्रशिक्षणवर्गः सञ्चालितः । तत्र विशिष्य बालकेन्द्राणि चालयितुं महाविद्यालयस्य युवत्यः गृहिण्यः च समागताः आसन् । आगताभ्यः बालकेन्द्रचालनोत्सुकाभ्यः शिक्षिकाभ्यः प्रान्तसङ्घटनमन्त्री श्रीमान् रामकृष्णः क्षेत्रसङ्घटनमन्त्री श्रीमान् दत्तात्रयः वज्रहल्लि संस्कृतशिक्षकः श्रीमान् सतीशः मुरूरु इत्येते प्रशिक्षणं दत्तवन्तः ।..
- Post By : North Karnataka
- 21-10-2018
बालकेन्द्रम्..
हुब्बल्ली - पुरातनहुब्बल्लीनगरे अस्य बालकेन्द्रस्य उद्घाटनम् अभवत् । उत्तरकर्णाटकस्य प्रान्तसङ्घटनमन्त्री श्रीमान् रामकृष्णुः दीपज्वालनपुरस्सरं बालकेन्द्रस्य उद्घाटनं कृतवान् । अस्मिन् बालकेन्द्रे २२ बालाः सन्ति । तत्र विशिष्य जातिभेदं विस्मृत्य सर्वधर्मिणः बालाः अस्मिन् कार्यक्रमे उपस्थिताः आसन् ।..
- Post By : North Karnataka
- 21-10-2018
पत्राचारपरीक्षा..
बल्लारि - गान्धिनगरे विद्यमाने बालभारती - विद्यालये १९/०८/२०१८ दिनाङ्के प्रवृत्तस्य पत्रालयद्वारा संस्कृतम् इति परीक्षायां २६ जनाः परीक्षां लिखितवन्तः । बल्ल्यारि नगरे पत्राचारस्य एकं केन्द्रं वर्तते । परीक्षासञ्चालकः श्रीमान् चन्द्रशेखरः हिरेमठः विभागसंयोजकः ।..
- Post By : North Karnataka
- 21-10-2018
संस्कृतसप्ताहाङ्गभूतः कार्यक्रमः..
बल्लारिनगरे बालभारती केन्द्रियविद्यालये संस्कृतसप्ताहाङ्गतया उद्घाटनकार्यक्रमः । अत्र ९ दिनानां संस्कृतोत्सवम् आचरयितुं कृतनिश्चयाः । अस्मिन् उद्घाटनाकार्यक्रमे विद्यालयस्य कार्यालयप्रमुखः श्रीमान् राजशेखरः संस्कृतभारत्याः विभागसंयोजकः श्रीमान् चन्द्रशेखरः हिरेमठः संस्कृतशिक्षकः श्री वेङ्कटेशः प्रान्तगणसदस्या श्रीमती चन्नम्मा अन्ये शिक्षकाः सामाजिकाः छात्राश्च अस्मिन् कार्यक्रमे समुपस्थिताः आसन् ।..
- Post By : North Karnataka
- 21-10-2018