Latest Media & News
Preview Media & News

ಸಂಸ್ಕೃತಭಾರತೀ ಮೈಸೂರು - ಸಂಭಾಷಣಶಿಬಿರ
ಮೈಸೂರು ವಿಶ್ವವಿದ್ಯಾನಿಲಯದ ಸಂಸ್ಕೃತ ಅಧ್ಯಯನ ವಿಭಾಗದಲ್ಲಿ ದಿ/೨೫-೦೯-೨೦೧೮ ರಿಂದ ದಿ/೦೪-೧೦-೨೦೧೮ ರ ವರೆಗೆ ಸಂಸ್ಕೃತಭಾರತೀ ಸಹಯೋಗದಲ್ಲಿ ಸಂಸ್ಕೃತಸಂಭಾಷಣಶಿಬಿರವನ್ನು ಆಯೋಜಿಸಲಾಗಿತ್ತು. ಸಮಾರೋಪ ಕಾರ್ಯಕ್ರಮದಲ್ಲಿ ವಿಭಾಗದ್ಯಕ್ಷರಾದ ಆಚಾರ್ಯ.ಕೆ.ಎನ್.ನಾರಾಯಣಭಟ್ ಅತಿಥಿಯಾಗಿ ಡಾ।। ಹರಿನಾರಾಯಣ ರು ಪಾಲ್ಗೊಂಡಿದ್ದರು. ಸುಮಾರು ೨೫ ವಿದ್ಯಾರ್ಥಿಗಳು ಸಂ.ಶಿಬಿರದಲ್ಲಿ ಪಾಲ್ಗೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ನಡೆಸಿಕೊಟ್ಟರು..
- Post By : South Karnataka
- |
- 21-10-2018
- |